ಚಿತ್ರ ಚರ್ಚೆಪುಟ:Kn.wiki.Autotransliteration.JPG

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇಳಾಂಗಣಿ ದೇವಾಲಯದಲ್ಲಿ ಆಶ್ಚಯಕರವಾದ ಸಂಭವ ಭಕ್ತಾದಿಗಳೇ,

           ವೇಳಾಂಗಣಿ ದೇವಾಲಯದಲ್ಲಿ ಒಂದು ಆಶ್ಚಯ ನಡೆಯಿತು. ಒಂದು ಭಾನುವಾರ ಫಾದರ್ ಬಲಿಪೂಜೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಒಂದು ಮಗುವು ಕಂಡಿತು. ಆ ಮಗುವನ್ನು ಕಂಡು ಫಾದರ್ ಹೆದರಿದರು. ಆಗ ಆ ಮಗುವು ಮಾತೆಯ ರೂಪ ತಾಳಿ

ವೇಳಾಂಗಣಿ ದೇವಾಲಯದಲ್ಲಿ ಆಶ್ಚಯಕರವಾದ ಸಂಭವ ಭಕ್ತಾದಿಗಳೇ,

          ವೇಳಾಂಗಣಿ ದೇವಾಲಯದಲ್ಲಿ ಒಂದು ಆಶ್ಚಯ ನಡೆಯಿತು. ಒಂದು ಭಾನುವಾರ ಫಾದರ್ ಬಲಿಪೂಜೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಒಂದು ಮಗುವು ಕಂಡಿತು. ಆ ಮಗುವನ್ನು ಕಂಡು ಫಾದರ್ ಹೆದರಿದರು. ಆಗ ಆ ಮಗುವು ಮಾತೆಯ ರೂಪ ತಾಳಿ ಫಾದರಿಗೆ ಹೀಗೆಂದಿತು ಹೆದರಬೇಡ ನಾನು ಹೇಳುವುದನ್ನು ಕೇಳು ನಾನು ಕೆಲವೇ ದಿನಗಳಲ್ಲಿ ಈ ಭೂಮಿಯಲ್ಲಿ ಜನ್ಮತಾಳುತ್ತೇನೆ. ಜನರ ಪಾಪಗಳನ್ನು ನೀಗಿಸಿ ಒಳ್ಳೆಯದಾಗಬೇಕಿದ್ದರೆ ಯಾರು ನನ್ನ ಹೆಸರಿನಲ್ಲಿ ಪತ್ರಿಕೆಗಳನ್ನು ಹಂಚುತ್ತಾರೋ ಅವರ ಕೋರಿಕೆಗಳನ್ನು ೧೦ ದಿನಗಳಲ್ಲಿ ಈಡೇರಿಸುತ್ತೇನೆ ಮತ್ತು ಯಾರು ಇದನ್ನು ಸುಳ್ಳು ಎಂದು ತಳ್ಳಿ ಹಾಕುತ್ತಾರೋ ಅವರು ೨೧ ದಿನಗಳಲ್ಲಿ ತುಂಬಾ ಕ‌ಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿ ಮಾತೆಯು ಮಗುವಿನ ರೂಪ ತಾಳಿ ಮಾಯವಾಯಿತು.

ವೇಳಾಂಗಣಿ ದೇವಾಲಯದಲ್ಲಿ ಆಶ್ಚರ್ಯಕರವಾದ ಸಂಭವ ಭಕ್ತಾದಿಗಳೇ,

         ವೇಳಾಂಗಣಿ ದೇವಾಲಯದಲ್ಲಿ ಒಂದು ಆಶ್ಚರ್ಯ ನಡೆಯಿತು. ಒಂದು ಭಾನುವಾರ ಫಾದರ್ ಬಲಿಪೂಜೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಒಂದು ಮಗುವು ಕಂಡಿತು. ಆ ಮಗುವನ್ನು ಕಂಡು ಫಾದರ್ ಹೆದರಿದರು. ಆಗ ಆ ಮಗುವು ಮಾತೆಯ ರೂಪ ತಾಳಿ ಫಾದರಿಗೆ ಹೀಗೆಂದಿತು ಹೆದರಬೇಡ ನಾನು ಹೇಳುವುದನ್ನು ಕೇಳು ನಾನು ಕೆಲವೇ ದಿನಗಳಲ್ಲಿ ಈ ಭೂಮಿಯಲ್ಲಿ ಜನ್ಮತಾಳುತ್ತೇನೆ. ಜನರ ಪಾಪಗಳನ್ನು ನೀಗಿಸಿ ಒಳ್ಳೆಯದಾಗಬೇಕಿದ್ದರೆ ಯಾರು ನನ್ನ ಹೆಸರಿನಲ್ಲಿ ಪತ್ರಿಕೆಗಳನ್ನು ಹಂಚುತ್ತಾರೋ ಅವರ ಕೋರಿಕೆಗಳನ್ನು ೧೦ ದಿನಗಳಲ್ಲಿ ಈಡೇರಿಸುತ್ತೇನೆ ಮತ್ತು ಯಾರು ಇದನ್ನು ಸುಳ್ಳು ಎಂದು ತಳ್ಳಿ ಹಾಕುತ್ತಾರೋ ಅವರು ೨೧ ದಿನಗಳಲ್ಲಿ ತುಂಬಾ ಕ‌ಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿ ಮಾತೆಯು ಮಗುವಿನ ರೂಪ ತಾಳಿ ಮಾಯವಾಯಿತು.
        ಈ ವಿಷಯ ತಿಳಿದು ಮುಂಬೈಯಲ್ಲಿ ಒಬ್ಬನು ೧೦೦೦ ಪತ್ರಿಕೆ ಮುದ್ರಿಸಿ ಹಂಚಿದನು. ಕೆಲವೇ ದಿನಗಳಲ್ಲಿ ಅವನಿಗೆ ಲಾಟರಿಯಲ್ಲಿ ೬೩ಲಕ್ಷ ರೂ. ಬಹುಮಾನ ಬಂದಿತು. ಜೋಸೆಫ್ ಎಂಬಾ ರಿಕ್ಷಾ ಚಾಲಕನು ೮೦೦ ಪತ್ರಿಕೆ ಮುದ್ರಿಸಿ ಹಂಚಿದನು. ಅವನಿಗೆ ಸ್ವಲ್ಪದಿನಗಳಲ್ಲಿ ೧೫ ಲಕ್ಷ ರೂ. ಲಾಟರಿಯಲ್ಲಿ ಬಹುಮಾನ ಬಂದಿತು. ಈ ವಿಷಯ ತಿಳಿದ ಒಬ್ಬ ನಿರುದ್ಯೋಗಿ ಈ ಪತ್ರಿಕೆಯನ್ನು ಮುದ್ರಿಸಿ ಹಂಚಬೇಕೆಂದುಕೊಂಡಾಗ ಅವನಿಗೆ ಕೆಲಸ ಸಿಕ್ಕಿತು. ಮತ್ತೊಬ್ಬ ಇದು ಸುಳ್ಳೆಂದುಕೊಂಡು ಪತ್ರೆಕೆಯನ್ನು ಓದಿ ಹಂಚಬೇಕೆಂದು ಒಂದು ತಿಂಗಳಾದರೂ ಹಂಚಲಿಲ್ಲ ಅವನಿಗೆ ವ್ಯಾಪಾರದಲ್ಲಿ ನಷ್ಟವಾಯಿತು. ಮತ್ತು ಅವನ ಹೆಂಡತಿ ತೀರಿಹೋದಳು. ಹಾಲು ವ್ಯಾಪಾರಸ್ತರು ಮತ್ತು ಸ್ನೇಹಿತರು ಸೇರಿ ೧೨೫೦ ಪತ್ರಿಕೆಗಳನ್ನು ಮುದ್ರಿಸಿ ಹಂಚಿದರು. ದೇವರ ಕೃಪೆಯಿಂದ ಚೆನ್ನಾಗಿ ಲಾಭ ಗಳಿಸಿ, ಅವರೆಲ್ಲರೂ ಸೇರಿ ದೇವಾಲಯವನ್ನು ಕಟ್ಟಿಸಿದರು.
       ಈ ಪತ್ರಿಕೆಯನ್ನು ಓದಿದ ನೀವು ಅನುಮಾನ ಪಡದೆ ೧೦ ದಿನಗಳಲ್ಲಿ ಕನಿಷ್ಟ ೨೦೦ ಪತ್ರಿಕೆಗಳನ್ನು ಮುದ್ರಿಸಿ ಹಂಚಿದರೆ ಖಂಡಿತವಾಗಿ ವೇಳಾಂಗಣಿ ಮಾತೆ ಮಹಿಮೆ ತೋರಿಸುತ್ತಾರೆ.
       ಇದನ್ನು ಓದಿ ಮತ್ತೊಬ್ಬರಿಗೆ ಕೊಡಿ... ಹರಿದು ಹಾಕಬೇಡಿ..