ವಿಷಯಕ್ಕೆ ಹೋಗು

ಎಲ್. ಎ. ರವಿ ಸುಬ್ರಹ್ಮಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲ್. ಎ. ರವಿ ಸುಬ್ರಹ್ಮಣ್ಯ

ಹಾಲಿ
ಅಧಿಕಾರ ಸ್ವೀಕಾರ 
೨೦೦೮
ಪೂರ್ವಾಧಿಕಾರಿ ಕೆ. ಚಂದ್ರಶೇಖರ್
ಮತಕ್ಷೇತ್ರ ಬಸವನಗುಡಿ
ವೈಯಕ್ತಿಕ ಮಾಹಿತಿ
ಜನನ ಲಕ್ಯ ಅನಂತರಾಮಯ್ಯ ರವಿ ಸುಬ್ರಹ್ಮಣ್ಯ
(1958-05-20) ೨೦ ಮೇ ೧೯೫೮ (ವಯಸ್ಸು ೬೬)
ಚಿಕ್ಕಮಗಳೂರು, ಕರ್ನಾಟಕ, ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವೃತ್ತಿ ರಾಜಕಾರಣಿ

ಲಕ್ಯ ಅನಂತರಾಮಯ್ಯ ರವಿ ಸುಬ್ರಹ್ಮಣ್ಯ(ಜನನ ೨೦ ಮೇ ೧೯೫೮)[೧]ಒಬ್ಬ ಭಾರತೀಯ ರಾಜಕಾರಣಿ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು. ಅವರು ಬೆಂಗಳೂರು ಜಿಲ್ಲೆಯ ಬಸವನಗುಡಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಸಚಿವರಾಗಿ ಆಯ್ಕೆಯಾದರು.[೨][೩][೪] ಅವರು ಮಂಜುಳಾ ರವಿ ಸುಬ್ರಹ್ಮಣ್ಯ ಅವರನ್ನು ವಿವಾಹವಾದರು.[೫]೨೦೧೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ) ದಿಂದ ಸ್ಪರ್ಧಿಸಲು ಶಿಫಾರಸು ಮಾಡಲಾದ ಅನೇಕರಲ್ಲಿ ಅವರ ಹೆಸರೂ ಒಂದಾಗಿತ್ತು. ಆದರೆ ಕೊನೆಯಲ್ಲಿ ಅವರ ಸೋದರಳಿಯ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಲಾಯಿತು.[೬]

ಉಲ್ಲೇಖಗಳು[ಬದಲಾಯಿಸಿ]

  1. "Affidavit-2008-RaviSubrahmanya-Basavanagudi-170" (PDF). data.opencity.in. Retrieved 14 ಜೂನ್ 2019.[ಶಾಶ್ವತವಾಗಿ ಮಡಿದ ಕೊಂಡಿ]
  2. "Ward information page: 154 – Basavanagudi -". 20 ಆಗಸ್ಟ್ 2015.
  3. "Bail out BBMP – Bengaluru MLA thinks loud". OneIndia.com. 30 ನವೆಂಬರ್ 2014.
  4. Yadav, Umesh (2 ಮಾರ್ಚ್ 2016). "Gandhi bazaar as walker zone? Plan gathers dust". The Economic Times.
  5. http://kla.kar.nic.in/assembly/member/14thWhoSwho/156.pdf
  6. Balakrishnan, Deepa; Pereira, Stacy (23 ಮೇ 2019). "From Assistant Head Boy in School to MP Ticket, The Meteoric Rise of BJP's Bangalore South Candidate Tejasvi Surya". News18. Retrieved 28 ಮೇ 2019.