ವಿಷಯಕ್ಕೆ ಹೋಗು

ಹಲಸಂಗಿ ಮಧುರ ಚೆನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಹಲಸಂಗಿ ಮಧುರ ಚೆನ್ನ ಬಿಜಾಪುರ ಜಿಲ್ಲೆಯ ಕವಿಗಳು.ಇವರು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸಮೀಪದ ಹಿರೇಲೋಣಿಯಲ್ಲಿ ೩೧ ಜುಲೈ ೧೯೦೭ ರಲ್ಲಿ ಜನಿಸಿದರು. ಇವರ ತಂದೆ ಸಿದ್ದಲಿಂಗಪ್ಪ ಮತ್ತು ತಾಯಿ ಅಂಬವ್ವ.