ವಿಷಯಕ್ಕೆ ಹೋಗು

ಅವಧೂತಗೀತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ 1430ರಲ್ಲಿ ಮಠಾಧಿಪತಿಯಾಗಿದ್ದ ಸಪ್ತಕಾವ್ಯದ ಗುರುಬಸವ ಎಂಬ ಕವಿಯ ಕೃತಿ. ಇದರಲ್ಲಿ ವೈರಾಗ್ಯಬೋಧಕವಾದ 101 ಚೌಪದಿಗಳಿವೆ. ಆದಿಯಲ್ಲಿ ಬಸವೇಶ್ವರನ ಸ್ತೋತ್ರವಿದೆ. ಕೊನೆಯಲ್ಲಿ ಅವಧೂತ ಲಕ್ಷಣಗಳನ್ನು ಹೇಳಲಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: