ಋಷಿ ಪ್ರಭಾಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಋಷಿ ಪ್ರಭಾಕರ
ಯೋಗಬ್ರಹ್ಮ ಶ್ರೀ ಋಷಿ ಪ್ರಭಾಕರ
ಮರಣ16 ‍ಫೆಬ್ರವರಿ 2014
ರಾಷ್ಟ್ರೀಯತೆಭಾರತೀಯ
ಸಂಗಾತಿಅರುಂದತಿ ಪ್ರಭಾಕರ್
ಮಕ್ಕಳುಸಿದ್ಧಾಂತ್ ಪ್ರಭಾಕರ್

ಶ್ರೀ ಋಷಿ ಪ್ರಭಾಕರ ಇವರು 'ಋಷಿ ಸಂಸೃತಿ ವಿದ್ಯಾಕೇಂದ್ರ'ದ ಸಂಸ್ಥಾಪಕರು. ಇವರು 'ಸಿದ್ಧ ಸಮಾದಿ ಯೋಗ', 'ಕಾಯಕಲ್ಪ ಕ್ರಿಯಾ', 'ನೂರು ಪ್ರತಿಶತ ನೆನಪಿನ ಶಕ್ತಿ' ಮೊದಲಾದ ಯೋಜನೆಗಳನ್ನು ಪ್ರಾರಂಭಿಸಿದರು.