ಎ,ಉಪೇಂದ್ರ ನಿರ್ದೇಶನ ಮತ್ತು ಬಿ.ಜಗನ್ನಾಥ,ಬಿ.ಜಿ.ಮಂಜುನಾಥ್ ನಿರ್ಮಾಪಣ ಮಾಡಿರುವ ೧೯೯೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ಚಾಂದಿನಿ ಮುಖ್ಯ[೧] ಪಾತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರಗೆ ಉದಯ[೨] ಚಲನಚಿತ್ರ ಅತ್ಯುತ್ತಮ ಪುರುಷ ನಟ ಪ್ರಶಸ್ತಿ ಮತ್ತು ಗುರುಕಿರಣ್ ಗೆ ಉದಯ ಚಲನಚಿತ್ರ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರಕಿತು.