ಪದ್ಮಯ್ಯಗೌಡ
ನಾಟಿವೈದ್ಯ ಶ್ರೀ ಪದ್ಮಯ್ಯಗೌಡ, ಸುಳ್ಯ.
ಪರಿಚಯ[ಬದಲಾಯಿಸಿ]
- ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪರಿವಾರಕಾನದ ನಡುಬೆಟ್ಟು ಮನೆತನದ ನಾಟಿ ವೈದ್ಯ ಶ್ರೀ ಪದ್ಮಯ್ಯ ಗೌಡ.
ವೈದ್ಯ ಸೇವೆ[ಬದಲಾಯಿಸಿ]
- ಇವರು ಮೂತ್ರಪಿಂಡದ ಕಲ್ಲುನಿಂದ ಬಳಲುವವರಿಗೆ ನಾಟಿ ಔಷಧಿ ತಯಾರಿಸುತ್ತಾರೆ. ಕಿಡ್ನಿ ಸ್ಟೋನ್ ಅದೆಷ್ಟೋ ಜನರು ಇವರಿಂದ ಔಷಧಿ ತೆಗೆದುಕೊಂಡು ಲಕ್ಷಾಂತರ ರೂಪಾಯಿ ಚಿಕಿತ್ಷೆಯನ್ನು ಏನೇನೂ ಕಷ್ಟವಿಲ್ದದೆ ಗುಣಪಡಿಸಿಕೊಂಡಿದ್ದಾರೆ.[೧] ಸುಮಾರು 26 ಎಂ.ಎಂ. ಗಾತ್ರದ ಕಲ್ಲು ಇವರ ಔಷಧಿಯಲ್ಲಿ ಕರಗುತ್ತದೆ ಎಂದು ಹೇಳುತ್ತಾರೆ ಗೌಡರು. ನೋವಿಲ್ಲದೆ, ಯಾತನೆ ಅನುಭವಿಸದೆ ಯಾಕೆ ಗುಣಪಡಿಸಬಾರದೆನ್ನುವವರು ಸುಳ್ಯದ ಪದ್ಮಯ್ಯ ಗೌಡರ ಮನೆಗೆ ಹೋಗಬಹುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರೂ ಇವರಿಂದ ಗುಣಮುಖರಾಗಿದ್ದಾರೆ.[೨]
ಸನ್ಮಾನ[ಬದಲಾಯಿಸಿ]
ಇವರು ಹತ್ತು ಹಲವು ಸಂಘಸಂಸ್ಥೆಗಳ ಸನ್ಮಾನಕ್ಕೆ ಭಾಜನರಾದವರು. ನಾಡಿನ ಮೂಲೆಮೂಲೆಗೂ ಇವರ ಔಷಧಿ ಪ್ರಸಿದ್ಧವಾಗಿದೆ.
ಉಲ್ಲೇಖ[ಬದಲಾಯಿಸಿ]
- ↑ http://gadhya.blogspot.in/2014/07/blog-post_87.html
- ↑ http://vbnewsonline.com/AarogyaBhagya/157478/[ಶಾಶ್ವತವಾಗಿ ಮಡಿದ ಕೊಂಡಿ]